🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Thursday, 31 December 2015

ವಿಶೇಷರಲ್ಲ !........ವಿಶ್ವಮಾನವರಾಗೋಣ.

      ವಿಶ್ವಮಾನವ ದಿನಾಚರಣೆ ೨೯-೧೨-೨೦೧೫


ರಸ ಋಷಿ,ರಾಷ್ಟ್ರಕವಿ ಕುವೆಂಪುರವರ ಜನ್ಮದಿನವನ್ನು ನಮ್ಮ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ
ಸಂಬಂಧ ಪ್ರಾರ್ಥನೆಯ ಗೀತೆಯೊಂದಿಗೆ ವಿಶ್ವಮಾನವ ಗೀತೆಯನ್ನು ಹಾಡಲಾಯಿತು.ವಿಶ್ವಮಾನವ ಸಂದೇಶದಲ್ಲಿ ವಿಶ್ವಮಾನವರಾಗಲು ಸಪ್ತಸೂತ್ರಗಳು ಹಾಗೂ ಪಂಚಮಂತ್ರಗಳನ್ನು ತಿಳಿಸಲಾಯಿತು. ವಿಶೇಷರಾಗುದಿಲ್ಲಾ,ವಿಶ್ವಮಾನವರಾಗುತ್ತೆೇವೆ ಎಂದು     ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.










ಮಕ್ಮಕ್ವಿದ್ದ್ಯಾರ್ರ್ರ್ರೃೃ


No comments:

ಸಮಯದ ಸದ್ಭಳಕೆ

 ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ  ಶಿಕ್ಷಕರ  ಹಾಗೂ ಶಿಕ್ಷಕರ  ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...