🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Saturday, 19 December 2015

ಹತ್ತು. ಮುಗೀತಾ,,,,? ಮತ್ತೇನು.......?

ಹೌದು,ಹತ್ತನೆಯ ತರಗತಿಯವರೆಗೆ ಸಂಕುಚಿತವಾಗಿದ್ದ ವಿದ್ಯಾಕ್ಷೇತ್ರ ನಂತರ ಹಲವಾರು ಕೊಂಬೆಗಳಾಗಿ ಕವಲೊಡೆದು ವಿಸ್ತಾರತೆಯನ್ನು ಪಡೆದುಕೊಳ್ಳುತ್ತದೆ.ಈ ವಿಶಾಲ ಸಾಗರದಲ್ಲಿ ನಿರ್ದಿಷ್ಟ ಮಾರ್ಗದಲ್ಲಿ ಮುನ್ನಡೆಯಲು ಇದುವರೆಗೆ ಬಾವಿಯೊಳಗಿನ ಕಪ್ಪೆಗಳಂತಿರುವ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಮುಂದೆ ತಾವು ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು,ಅದು ಯಾವ ಕ್ಷೇತ್ರಕ್ಕೆ ಸೇರಲು ನೆರವಾಗುತ್ತದೆ, ಹಾಗು ಗಳಿಸುತ್ತಾ ಕಲಿಯುವ ಬಗೆ ಹೇಗೆ ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆ,ಆತಂಕಗಳಿಗೆ ಪರಿಹಾರಾತ್ಮಕವಾಗಿ ನಮ್ಮ ಶಾಾಲೆಯಲ್ಲಿ "ಎಸ್.ಎಸ್.ಎಲ್.ಸಿ.ನಂತರ ಮುಂದೇನು" ಎಂಬ ವಿನೂತನ ಕಾರ್ಯಕ್ರಮ ವನ್ನುಶಾಲೆಯ ಮುಖ್ಯಶಿಕ್ಷಕರ ಮಾರ್ಗದರ್ಶನದಲ್ಲಿ,ಎಲ್ಲಾಶಿಕ್ಷಕರ ಸಹಭಾಗಿತ್ವದಲ್ಲಿ ಕೈಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಅಲ್ಲದೆ ಮೇಣದಬತ್ತಿಯ ತಯಾರಿಕೆಯ ವಿಧಾನವನ್ನು ಪ್ರಾಯೋಗಿಕ ವಾಗಿ ತಿಳಿಸಿಕೊಡಲಾಯಿತು.







https://docs.google.com/document/d/1XdX88gmY-uBnO2lP4vQONcweQPWFwIR75s2vq-MRdRs/edit?usp=docslist_api






 ಮುಖ್ಖ್ಲೆ್

No comments:

ಸಮಯದ ಸದ್ಭಳಕೆ

 ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ  ಶಿಕ್ಷಕರ  ಹಾಗೂ ಶಿಕ್ಷಕರ  ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...