🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Saturday, 19 November 2022

ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡು.

 ವಚನಕಾರರ ದೃಷ್ಠಿಯಲ್ಲಿ ಅರಿವು ಎಂದರೆ ಕೇಳಿ ತಿಳಿದಿದ್ದಲ್ಲ ,ಓದಿ ಕಲಿತಿದ್ದಲ್ಲ ಕ್ರಿಯೆಯಿಂದ ಒಡಮೂಡುವ ಅನುಭವ ಸತ್ಯವೇ ಅರಿವು. ಹೌದು ಇದು ಸಾದ್ಯವಾಗಿದೆ ನಮ್ಮ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ.

ನಮ್ಮ ಶಾಲೆಯು ಎಲ್ಲಾ ರೀತಿಯ ವೈಜ್ಞಾನಿಕ ಉಪಕರಣ ಮತ್ತು ರಾಸಾಯನಿಕ ಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯವನ್ನು ಒಳಗೊಂಡಿದ್ದು ಪ್ರಾಯೋಗಿಕ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು.







No comments:

ಸಮಯದ ಸದ್ಭಳಕೆ

 ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ  ಶಿಕ್ಷಕರ  ಹಾಗೂ ಶಿಕ್ಷಕರ  ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...